Slide
Slide
Slide
previous arrow
next arrow

ಹಗಲಿನಲ್ಲೇ ಕಾಡುಕೋಣಗಳ ಸಂಚಾರ: ಗ್ರಾಮಸ್ಥರಲ್ಲಿ ಆತಂಕ

300x250 AD

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾ ಪಂ ವ್ಯಾಪ್ತಿಯ ತೇಲಂಗಾರ ಮತ್ತಿಹಕ್ಕಲ್ ಶಾಲೆ ಹತ್ತಿರ ರಸ್ತೆಯಲ್ಲಿ ಕಾಡುಕೋಣಗಳ ಸಂಚಾರ ಹಗಲು ಹೊತ್ತಿನಲ್ಲಿ ನಡೆದಿದ್ದು,ಸ್ಥಳಿಯರಲ್ಲಿ ಭಯ ಮೂಡಿಸಿದೆ.

ಕಳೆದ ನಾಲ್ಕು ದಿನಗಳಿಂದ ಕಾಡುಕೋಣಗಳ ಸಂಚಾರದಿಂದ ಶಾಲಾ ಮಕ್ಕಳಿಗೆ ಹಾಗೂ ದಿನನಿತ್ಯ ಓಡಾಡುವ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಆದ್ದರಿಂದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡುಕೋಣ ಓಡಿಸಿ ಜನರಲ್ಲಿ ಉಂಟಾಗಿದ್ದ ಭಯ ಹೋಗಲಾಡಿಸಬೇಕೆಂದು ಗ್ರಾ ಪಂ ಸದಸ್ಯ ಜಿ.ಆರ್. ಭಾಗ್ವತ್ ತಾರಿಕುಂಟೆ ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top